thumbnail

By

Published : Dec 28, 2019, 9:23 AM IST

ETV Bharat / Videos

ಜ12ರಂದು ಕೊಪ್ಪಳ ಶ್ರೀಗವಿಸಿದ್ದೇಶ್ವರ ಮಹಾರಥೋತ್ಸವ ಹಿನ್ನೆಲೆ: ಸಾಧಕಿ ಡಾ. ಮಾಲತಿ ಹೊಳ್ಳರಿಂದ ಚಾಲನೆ

ಕೊಪ್ಪಳ: ಸುಪ್ರಸಿದ್ದ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆ ದಕ್ಷಿಣ ಭಾರತದ ಮಹಾಕುಂಭಮೇಳ ಅಂತಾನೆ ಬಣ್ಣಿಸಲಾಗುತ್ತೆ. ಜನವರಿ 12ರಂದು ನಾಡಿನ ಸಾಧಕರೊಬ್ಬರ ಮೂಲಕ ಮಹಾರಥೋತ್ಸವಕ್ಕೆ ಚಾಲನೆ ಸಿಗಲಿದೆ. ಅವರ ಸಾಧನೆ ನಾಡಿಗೆಲ್ಲ ಸ್ಫೂರ್ತಿ ಅನ್ನೋದೆ ಈ ಸಾರಿಯ ಜಾತ್ರೆಯ ವಿಶೇಷ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.