thumbnail

ಕುಂದಾನಗರಿ ಬಿಡದ ವರುಣ, ಜನರಿಗೆ 'ಮಹಾ' ಆತಂಕ..

By

Published : Jun 16, 2020, 3:39 PM IST

ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಕುಂದಾನಗರಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ವಾಹನ ಸವಾರರು,ಪ್ರಯಾಣಿಕರು ಪರದಾಡುವಂತಾಗಿದೆ. ಜೂನ್ ಮೊದಲ ವಾರವೇ ವರುಣನ ಪ್ರವೇಶವಾಗಿದ್ರಿಂದ ವಾತಾವರಣ ಮಲೆನಾಡಿನಂತಾಗಿದೆ. ಮಳೆಯಿಂದಾಗಿ ವ್ಯಾಪಾರ, ವಹಿವಾಟು ಕುಂಠಿತಗೊಂಡಿದೆ. ಕೊರೊನಾ ಹೊಡೆತದಿಂದ ಈಗ ಚೇತರಿಸಿಕೊಳ್ಳುತ್ತಿರುವ ಜನರಿಗೆ ಮಳೆ ಮತ್ತೊಮ್ಮೆ ಮಹಾ ಆಘಾತ ನೀಡಲಿದೆಯೇ ಎಂಬ ಆತಂಕ ಶುರುವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.