'ಐರಾವತ' ಯೋಜನೆಯಡಿ ಹಣ ಬಿಡುಗಡೆಗೊಳಿಸಲು ಅಧಿಕಾರಿಗಳ ಮೀನಮೇಷ?
By
Published : Dec 1, 2019, 6:44 PM IST
ಅದು ನಿರುದ್ಯೋಗಿ ಯುವಕರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಜಾರಿಗೆ ತಂದ ಯೋಜನೆ. ಆದ್ರೆ, ಆ ಯೋಜನೆಯಡಿ ಸಹಾಯಧನ ವಿತರಿಸಲು ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರ್ತಿದೆ.
ಅದು ನಿರುದ್ಯೋಗಿ ಯುವಕರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಜಾರಿಗೆ ತಂದ ಯೋಜನೆ. ಆದ್ರೆ, ಆ ಯೋಜನೆಯಡಿ ಸಹಾಯಧನ ವಿತರಿಸಲು ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರ್ತಿದೆ.