thumbnail

ಹರಿವ ನದಿಯಲ್ಲಿ ಶವ ಹೊತ್ತೊಯ್ದು ಅಂತ್ಯ ಸಂಸ್ಕಾರ!

By

Published : Oct 3, 2020, 7:31 PM IST

ಗುರುಮಠಕಲ್: ಒಂದೆಡೆ ಮಳೆ ಬಂದು ಬೆಳೆ ಹಾನಿಯಾದ್ರೆ, ಮತ್ತೊಂದೆಡೆ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆ ಊರಲ್ಲಿ ಬದುಕಿದ್ರೂ ನೆಮ್ಮದಿ ಇಲ್ಲ.. ಸತ್ತ ಮೇಲೆ ಸಂಬಂಧಿಗಳಿಗೂ ನೆಮ್ಮದಿ ಇಲ್ಲ..ಅಷ್ಟಕ್ಕೂ ಆ ಗ್ರಾಮ ಯಾವುದು? ಅಲ್ಲಿ ನಡಿತಿರೋದೇನು? ಈ ಸ್ಟೋರಿ ನೋಡಿ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.