thumbnail

By

Published : Nov 16, 2019, 11:51 PM IST

ETV Bharat / Videos

ಹೊಸ'ಕೋಟೆ' ಕಟ್ಟಲು ಬಂದ 'ಪದ್ಮಾವತಿ'.. ಎಂಟಿಬಿ ಮೇಲೆ ಸಿದ್ದು ಅನರ್ಹ ಅಸ್ತ್ರ!

ರಾಜ್ಯದಲ್ಲೇ ಅತಿ ಹೆಚ್ಚು ಗಮನ ಸೆಳೆದಿರುವ ಹೊಸಕೋಟೆ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತದಾರರನ್ನು ಸೆಳೆಯಲು ಎಲ್ಲ ಪಕ್ಷಗಳು ನಾನಾ ಕಸರತ್ತು ನಡೆಸುತ್ತಿವೆ. ಅದೇ ರೀತಿ ಇಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.