ಸರ್ ಪ್ಲೀಸ್, ನಮ್ಮನ್ನು ಬಿಟ್ಟು ಹೋಗ್ಬೇಡಿ ಅಂತ ಕಣ್ಣೀರು ಹಾಕಿದ ವಿದ್ಯಾರ್ಥಿಗಳು....
ಗುರು ಅನ್ನೋದು ಎರಡೂ ಅಕ್ಷರದ ಪದವಲ್ಲ. ಅದು ಬದುಕಿನ ದಾರಿದೀಪ. ಜ್ಞಾನದ ದೀವಿಗೆ. ಶಾಲೆಗೆ ಬಂದು ಸಂಬಳಕ್ಕಾಗಿ ಕೆಲಸ ಮಾಡೋ ಬಹುತೇಕರ ಮಧ್ಯೆ ಮಕ್ಕಳ ಭವಿಷ್ಯಕ್ಕಾಗಿ ಹೋರಾಡೋ ಶಿಕ್ಷಕರು ಇತ್ತೀಚಿನ ದಿನಗಳಲ್ಲಿ ತುಂಬಾ ಕಡಿಮೆ. ಅಂತವರಿಗೆ ಸಿಗೋ ಬೆಲೆ-ಗೌರವಕ್ಕೆ ಸಮನಾವಾದದ್ದು ಮತ್ತೊಂದಿಲ್ಲ. ಅದೇ ನಿಜವಾದ ಪ್ರೀತಿ. ಮಮತೆ. ಯಾಕೆ ಇದೆಲ್ಲಾ ಹೇಳ್ತಿದ್ದೀವಿ ಅಂದುಕೊಂಡ್ರಾ ಈ ವೀಡಿಯೋ ನೋಡಿ..