thumbnail

ಸರ್ ಪ್ಲೀಸ್, ನಮ್ಮನ್ನು ಬಿಟ್ಟು ಹೋಗ್ಬೇಡಿ ಅಂತ ಕಣ್ಣೀರು ಹಾಕಿದ ವಿದ್ಯಾರ್ಥಿಗಳು....

By

Published : Jul 2, 2019, 3:17 AM IST

ಗುರು ಅನ್ನೋದು ಎರಡೂ ಅಕ್ಷರದ ಪದವಲ್ಲ. ಅದು ಬದುಕಿನ ದಾರಿದೀಪ. ಜ್ಞಾನದ ದೀವಿಗೆ. ಶಾಲೆಗೆ ಬಂದು ಸಂಬಳಕ್ಕಾಗಿ ಕೆಲಸ ಮಾಡೋ ಬಹುತೇಕರ ಮಧ್ಯೆ ಮಕ್ಕಳ ಭವಿಷ್ಯಕ್ಕಾಗಿ ಹೋರಾಡೋ ಶಿಕ್ಷಕರು ಇತ್ತೀಚಿನ ದಿನಗಳಲ್ಲಿ ತುಂಬಾ ಕಡಿಮೆ. ಅಂತವರಿಗೆ ಸಿಗೋ ಬೆಲೆ-ಗೌರವಕ್ಕೆ ಸಮನಾವಾದದ್ದು ಮತ್ತೊಂದಿಲ್ಲ. ಅದೇ ನಿಜವಾದ ಪ್ರೀತಿ. ಮಮತೆ. ಯಾಕೆ ಇದೆಲ್ಲಾ ಹೇಳ್ತಿದ್ದೀವಿ ಅಂದುಕೊಂಡ್ರಾ ಈ ವೀಡಿಯೋ ನೋಡಿ..

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.