thumbnail

ಕೊಪ್ಪಳ: ಗಣೇಶೋತ್ಸವದ ಮೇಲೂ ಕೊರೊನಾ ಕರಿನೆರಳು!

By

Published : Aug 22, 2020, 1:45 PM IST

ಕೊಪ್ಪಳ ನಗರದಲ್ಲಿ ಕಳೆದ ವರ್ಷ 121 ಸಾರ್ವಜನಿಕ ಗಣೇಶಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಈ ಬಾರಿ ಕೇವಲ 36 ಅರ್ಜಿಗಳು ಬಂದಿದ್ದು, ನಗರದ ವಿವಿಧೆಡೆ ಸೇರಿ ಸುಮಾರು 60 ಕಡೆ ಸರಳವಾಗಿ ಗಣೇಶಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.