ನಮ್ಗೆ ಯಾರ್ರೀ ದಿಕ್ಕು.. ನೆರೆಯಿಂದ ನಲುಗಿ ಹೋದ್ವಿ, ಹೇಳೋಕೆ ಬಾಯಿಲ್ಲ..
ವರುಣನ ರೌದ್ರನರ್ತನಕ್ಕೆ ಉತ್ತರಕರ್ನಾಟಕ ನಲುಗಿದೆ. ಅಲ್ಲಿನ ಜನ ಸಹಜ ಸ್ಥಿತಿಗೆ ಮರಳಲು ತಿಂಗಳುಗಳೇ ಬೇಕಾಗುತ್ತೆ. ಈ ಮಧ್ಯೆ ಅಲ್ಲಿನ ಮೂಕ ಪ್ರಾಣಿಗಳ ಸ್ಥಿತಿ ನೋಡಿದ್ರೇ ಅಯ್ಯೋ ಅನ್ಸುತ್ತೆ. ಹೇಳಿಕೊಳ್ಳೋಕೆ ಅವಕ್ಕೂ ಸಾಕಷ್ಟು ನೋವಿದೆ. ಆದರೆ, ಮಾತೇ ಬರಲ್ವಲ್ಲ.. ಅಸಲಿಗೆ ಅವುಗಳಿಗೆ ಯಾರು ದಿಕ್ಕು.