thumbnail

By

Published : Jan 22, 2020, 8:42 PM IST

ETV Bharat / Videos

ಬಾಂಬ್ ಇಟ್ಟ​ ಪ್ರಕರಣ: ಪೊಲೀಸರಿಗೆ ಶರಣಾದ ಆರೋಪಿ ಬಾಯ್ಬಿಟ್ಟ 'ಸ್ಫೋಟಕ'ದ ಮಾಹಿತಿ!

ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟಿದ್ದ ಆರೋಪಿ, ಬೆಂಗಳೂರು ಪೊಲೀಸರಿಗೆ ಶರಣನಾಗಿದ್ದಾನೆ. ವಿಮಾನ ನಿಲ್ದಾಣದಲ್ಲಿನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಮಂಗಳವಾರ ಆರೋಪಿಯ ಚಿತ್ರ ಬಿಡುಗಡೆ ಮಾಡಿದ್ರು. ಇದು ತಿಳಿಯುತ್ತಿದ್ದಂತೆ ಖಾಕಿಗೆ ಶರಣಾಗಿರೋ ಆರೋಪಿಯ ವಿಚಾರಣೆ ಮುಂದುವರಿದಿದೆ. ಈ ಕುರಿತ ಒಂದು ವರದಿ ಇಲ್ಲಿದೆ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.