thumbnail

ಆಮ್‌ ಆದ್ಮಿ ಬಿರುಗಾಳಿಗೆ ಉದುರಿದ ಕಮಲ, ನೆಲಕಚ್ಚಿದ ಕೈ

By

Published : Feb 11, 2020, 10:21 PM IST

ಯಾರು ಎಷ್ಟೇ ಕೀಳು ಮಟ್ಟದ ಹೇಳಿಕೆಗಳಿಂದ ಕೆಣಕಿದ್ರೂ ಅಭಿವೃದ್ಧಿ ಕೆಲಸಗಳಿಂದಲೇ ತಕ್ಕ ಉತ್ತರ ನೀಡಿದ್ದ ಸಿಎಂ ಕೇಜ್ರಿವಾಲ್‌ ಅವರನ್ನು ಮತ್ತೆ ದಿಲ್ಲಿ ಮಂದಿ ಮೆಚ್ಚಿ ಕೈ ಹಿಡಿದಿದ್ದಾರೆ. 2014 ರಿಂದ ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರ, ಆಮ್‌ ಆದ್ಮಿಯನ್ನು ಮಣಿಸಲು ವಿಫಲವಾಗಿದ್ರೆ, ದಶಕಗಳ ಕಾಲ ದೆಹಲಿಯಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್‌ ಮತ್ತೆ ನೆಲ ಕಚ್ಚಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.