ದೇಶದಲ್ಲಿ ಬದಲಾವಣೆ ಗಾಳಿ: ಮಹಾರಾಷ್ಟ್ರ- ಹರಿಯಾಣ ಫಲಿತಾಂಶದ ಬಗ್ಗೆ ಡಿಕೆಶಿ ಮಾತು!
ಎರಡು ರಾಜ್ಯದಲ್ಲಿ ಉತ್ತಮ ಫಲಿತಾಂಶ ಹೊರಬಿದ್ದಿದೆ. ಟಿವಿ ಚಾನೆಲ್ಗಳಲ್ಲಿ ತೋರಿಸುತ್ತಿದ್ದ ಫಲಿತಾಂಶಕ್ಕಿಂತಲೂ ವಿಭಿನ್ನವಾದ ಹಾಗೂ ಕಾಂಗ್ರೆಸ್ಗೆ ಪೂರಕವಾದ ರಿಸಲ್ಟ್ ಹೊರಬಂದಿದ್ದು, ದೇಶದ ಜನರು ಬದಲಾವಣೆ ಬಯಸುತ್ತಿದ್ದು, ಅದರಂತೆ ಬದಲಾವಣೆಯ ಗಾಳಿ ಬೀಸಲು ಶುರುವಾಗಿದೆ ಎಂದು ತಮ್ಮದೇ ಆದ ಅಭಿಪ್ರಾಯ ಹೊರ ಹಾಕಿದ್ದಾರೆ.