thumbnail

By

Published : Jul 26, 2019, 6:21 AM IST

ETV Bharat / Videos

ಮಂಗನ ಕಾಟಕ್ಕೆ ಗ್ರಾಮಸ್ಥರು ಸುಸ್ತು... ಕೋತಿ ಓಡಿಸಲು ಬಡಿಗೆ ಹಿಡಿದು ನಿಂತ ಯುವಕರು!

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಮಂಗನ ಉಪಟಳ ಹೆಚ್ಚಾಗಿದ್ದು, ಅನೇಕ ಜನರನ್ನು ಕಚ್ಚಿ ಗಾಯಗೊಳಿಸಿದೆ. ಈ ಬಗ್ಗೆ ಅರಣ್ಯ ಇಲಾಖೆಯೂ ಸರಿಯಾಗಿ ಸ್ಪಂದಿಸದ ಕಾರಣ, ಮಂಗನನ್ನು ಓಡಿಸಲು ಯುವಕರೇ ಬಡಿಗೆ ಹಿಡಿದು ಹರಸಾಹಸ ಪಡುತ್ತಿದ್ದಾರೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.