thumbnail

By

Published : Apr 10, 2020, 10:55 AM IST

ETV Bharat / Videos

ಖಾಲಿ ರೋಡ್​​​ನಲ್ಲಿ ನಾಗರಾಜನ ಸವಾರಿ; ಪೊಲೀಸಪ್ಪನ ನೋಡಿ ಅವನೂ ಕಂಗಾಲು

ನಿತ್ಯ ಜನದಟ್ಟಣೆಯಿಂದ ತುಂಬಿ ತುಳುಕುತ್ತಿದ್ದ ಹುಬ್ಬಳ್ಳಿಯ ಚೆನ್ನಮ್ಮ ವೃತ್ತ ಕೊರೊನಾ ಪರಿಣಾಮದಿಂದ ಸ್ತಬ್ಧವಾಗಿದೆ‌. ರಸ್ತೆಗಳು ಬಿಕೋ ಎನ್ನುತ್ತಿವೆ. ಹೀಗಾಗಿ ಖಾಲಿ ರಸ್ತೆಯಲ್ಲಿ ನಾಗರ ಹಾವು ಸವಾರಿ ಶುರುವಿಟ್ಟುಕೊಂಡಿತು. ಉರಗವನ್ನು ಗಮನಿಸಿದ ಟ್ರಾಫಿಕ್ ಪೊಲೀಸರೊಬ್ಬರು ಕೋಲು ಹಿಡಿದು ಓಡಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.