ಗಾಯಗೊಂಡಿದ್ದ ನಾಗರ ಹಾವಿಗೆ ಆಪರೇಶನ್: ವೈದ್ಯ ಹೇಳಿದ್ದೇನು?

By

Published : May 8, 2019, 5:00 PM IST

thumbnail
ಮೊನ್ನೆಯಷ್ಟೇ ಗಾಯಗೊಂಡಿದ್ದ ನಾಗರ ಹಾವಿಗೆ ಆಪರೇಶನ್ ಮಾಡಿ ಹಾವನ್ನು ಕಾಡಿಗೆ ಬಿಡಲಾಗಿತ್ತು. ಆಪರೇಶನ್ ಮಾಡಿದ್ದ ವೈದ್ಯ ಡಾ. ಯಶ್ವಂತ್ ಈ ಕುರಿತು ಈಟಿವಿ ಭಾರತ್​ಗೆ ಸಂದರ್ಶನ ನೀಡಿದ್ದು, 2 ಕೆಜಿ ಇದ್ದ ಹಾವಿಗೆ ಅನಸ್ತೇಷಿಯಾ ನೀಡಿ ಆಪರೇಷನ್​ ಮಾಡಿದ ಪರಿಯನ್ನು ವಿವರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.