ಗಾಯಗೊಂಡಿದ್ದ ನಾಗರ ಹಾವಿಗೆ ಆಪರೇಶನ್: ವೈದ್ಯ ಹೇಳಿದ್ದೇನು?
ಮೊನ್ನೆಯಷ್ಟೇ ಗಾಯಗೊಂಡಿದ್ದ ನಾಗರ ಹಾವಿಗೆ ಆಪರೇಶನ್ ಮಾಡಿ ಹಾವನ್ನು ಕಾಡಿಗೆ ಬಿಡಲಾಗಿತ್ತು. ಆಪರೇಶನ್ ಮಾಡಿದ್ದ ವೈದ್ಯ ಡಾ. ಯಶ್ವಂತ್ ಈ ಕುರಿತು ಈಟಿವಿ ಭಾರತ್ಗೆ ಸಂದರ್ಶನ ನೀಡಿದ್ದು, 2 ಕೆಜಿ ಇದ್ದ ಹಾವಿಗೆ ಅನಸ್ತೇಷಿಯಾ ನೀಡಿ ಆಪರೇಷನ್ ಮಾಡಿದ ಪರಿಯನ್ನು ವಿವರಿಸಿದ್ದಾರೆ.