ಜಾತಿ ಪದ್ದತಿಯ ನಿರ್ಮೂಲನೆಗೆ ಜೀವನದುದ್ದಕ್ಕೂ ಪೇಜಾವರ ಶ್ರೀ ಶ್ರಮಿಸಿದ್ದರು: ಸಚಿವ ಶ್ರೀರಾಮುಲು
ಗಂಗಾವತಿ: ಸಮಾಜದಲ್ಲಿ ಆಳವಾಗಿ ಹೊಕ್ಕಿರುವ ಜಾತಿ, ಮತ, ಪಂಥದ ಮಧ್ಯೆ ಇರುವ ಕಂದಕ ನಿವಾರಣೆಯಲ್ಲಿ ತಮ್ಮ ಜೀವಿತಾವಧಿಯೂದ್ಧಕ್ಕೂ ಶ್ರಮಿಸಿ ಪೇಜಾವರ ಶ್ರೀಗಳು ದೈವಸಮಾನರಾಗಿದ್ದಾರೆ ಎಂದು ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು. ಕೊಪ್ಪಳಕ್ಕೆ ತೆರಳುವ ಮಾರ್ಗ ಮಧ್ಯೆ ನಗರದ ಬಿಜೆಪಿ ಕಚೇರಿಗೆ ಭೇಟಿ ಮಾಡಿದರು ಅವರು ಮಾತನಾಡಿದರು.
TAGGED: