thumbnail

By

Published : Dec 1, 2019, 2:22 PM IST

ETV Bharat / Videos

ಈ ಚುನಾವಣೆಯಲ್ಲಿ ನ್ಯೂಟ್ರಲ್ ಆಗಿರುವೆ.. ಸಂಸದೆ ಸುಮಲತಾ ಅಂಬಿ

ಬೆಂಗಳೂರು:ಕೆಲಸ ಮಾಡಲೆಂದು ಜನರು ಮತ ನೀಡಿ ಗೆಲ್ಲಿಸಿದ್ದಾರೆ ಎಂಬುದು ನನ್ನ ಭಾವನೆ. ಹಾಗಾಗಿ ನಾನು ಕೆಆರ್‌ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ,ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಹೋಗುವುದಿಲ್ಲ. ಈ ಚುನಾವಣೆಯಲ್ಲಿ ನಾನು ನ್ಯೂಟ್ರಲ್ ಆಗಿ ಇರ್ತೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಎಸ್.ನಾರಯಣ್ ಪುತ್ರ ಅಭಿನಯಿಸಲಿರುವ ಚಿತ್ರದ ಮುಹೂರ್ತಕ್ಕೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸುಮಲತಾ ಅವರು, ಯಾರಿಗೂ ಹರ್ಟ್ ಮಾಡದೆ ನ್ಯೂಟ್ರಲ್ ಆಗಿರುವೆ ಅಂತಾ ಹೇಳಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.