thumbnail

ಗಣಿನಾಡಿನಲಿ ವಿದ್ಯುತ್ ತಂತಿ ತಗುಲಿ ಹೊತ್ತಿ ಉರಿದ ಅದಿರು ತುಂಬಿದ ಲಾರಿ

By

Published : Jan 30, 2020, 1:32 PM IST

ಬಳ್ಳಾರಿ: ಸಂಡೂರು ತಾಲೂಕಿನ ರಣಜಿಪುರ ರೈಲು ನಿಲ್ದಾಣದ ಬಳಿ ರಸ್ತೆ ಮಾರ್ಗವಾಗಿ ಅದಿರು ತುಂಬಿದ್ದ ಲಾರಿಯೊಂದು ತೆರಳುತ್ತಿದ್ದ ವೇಳೆ ಕೆಳ ಭಾಗದಲ್ಲಿದ್ದ ವಿದ್ಯುತ್ ತಂತಿಗೆ ಲಾರಿಯ ಕ್ಯಾಬಿನ್ ತಗುಲಿದೆ. ಪರಿಣಾಮ ಕ್ಷಣಾರ್ಧದಲ್ಲಿಯೇ ಲಾರಿ ಹೊತ್ತಿ ಉರಿದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.