ಮೀರತ್ ಪ್ರವೇಶಕ್ಕೆ ಬಿಡದ ಪೊಲೀಸರು... ಪ್ರಿಯಾಂಕಾ, ರಾಹುಲ್ ವಾಪಸ್
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಎಲ್ಲೆಡೆ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ವೇಳೆ ಅನೇಕರು ಮೃತಪಟ್ಟಿದ್ದರು. ಅವರ ನಿವಾಸಕ್ಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮೀರತ್ಗೆ ತೆರಳಿದ್ದರು. ಆದ್ರೆ ಪೊಲೀಸರು ಅವರಿಬ್ಬರನ್ನು ನಗರದ ಹೊರವಲಯದಲ್ಲೇ ತಡೆದು ವಾಪಸ್ ಕಳುಹಿಸಿದರು.
Last Updated : Dec 24, 2019, 7:58 PM IST