thumbnail

By

Published : Dec 24, 2019, 7:08 PM IST

Updated : Dec 24, 2019, 7:58 PM IST

ETV Bharat / Videos

ಮೀರತ್​ ಪ್ರವೇಶಕ್ಕೆ ಬಿಡದ ಪೊಲೀಸರು... ಪ್ರಿಯಾಂಕಾ, ರಾಹುಲ್ ವಾಪಸ್

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಎಲ್ಲೆಡೆ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ವೇಳೆ ಅನೇಕರು ಮೃತಪಟ್ಟಿದ್ದರು. ಅವರ ನಿವಾಸಕ್ಕೆಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮತ್ತು ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮೀರತ್​ಗೆ ತೆರಳಿದ್ದರು. ಆದ್ರೆ ಪೊಲೀಸರು ಅವರಿಬ್ಬರನ್ನು ನಗರದ ಹೊರವಲಯದಲ್ಲೇ ತಡೆದು ವಾಪಸ್​ ಕಳುಹಿಸಿದರು.
Last Updated : Dec 24, 2019, 7:58 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.