ಸಿಎಎಗೆ ಬೆಂಬಲ: ಬಿಜೆಪಿ, ಆರ್​​​ಎಸ್ಎಸ್​​​​​​ ಹಾಗೂ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರಿಂದ ಮೆರವಣಿಗೆ - ಬಿಬಿಎಂಪಿ ಕಚೇರಿ ಬಳಿ ಜಾಥ ಅರಂಭಿಸಿ ಅಮೃತಹಳ್ಳಿ ವೃತ್ತದವರೆಗೂ ಮೆರವಣಿಗೆ

🎬 Watch Now: Feature Video

thumbnail

By

Published : Jan 13, 2020, 8:16 AM IST

ಸಿಎಎಗೆ ಬೆಂಬಲಿಸಿ ಬ್ಯಾಟರಾಯನಪುರದಲ್ಲಿ ಬಿಜೆಪಿ, ಆರ್​​ಎಸ್​​ಎಸ್ ಹಾಗೂ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಮೆರವಣಿಗೆ ಮಾಡುವ ಮೂಲಕ ಕಾಯ್ದೆ ಬಗ್ಗೆ ಅರಿವು ಮೂಡಿಸಿದ್ದಾರೆ. ಸಾವಿರಾರು ಕಾರ್ಯಕರ್ತರು ಬಿಬಿಎಂಪಿ ಕಚೇರಿ ಬಳಿ ಜಾಥಾ ಅರಂಭಿಸಿ ಅಮೃತಹಳ್ಳಿ ವೃತ್ತದವರೆಗೂ ಮೆರವಣಿಗೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಜೈಕಾರ ಹಾಕುತ್ತಾ ಸಿಎಎ ಬೆಂಬಲಿಸಿದ್ದಾರೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.