thumbnail

By

Published : Apr 21, 2020, 8:55 PM IST

ETV Bharat / Videos

ಹಸಿದ ಪ್ರಾಣಿ, ಪಕ್ಷಿಗಳಿಗೆ ನೆರವು: ವಿಜಯಪುರದಲ್ಲಿ ಮಾನವೀಯತೆ ಮೆರೆದ ಗೋವು ಸೇವಾ ಸಮಿತಿ

ಕೊರೊನಾ ವೈರಸ್ ಭೀತಿಯಿಂದ ಜನರ ಸಂಕಷ್ಟ ಹೇಳತೀರದ್ದಾಗಿದೆ. ಇನ್ನು ಮೂಕ ಪ್ರಾಣಿಗಳ ಸ್ಥಿತಿ ಚಿಂತಾಜನಕವಾಗಿದೆ. ಇಲ್ಲೊಂದು ಸಮುದಾಯದ ಮುಖಂಡರು ಹಸಿವಿನಿಂದ ಬಳಲುತ್ತಿರುವ ಜಾನುವಾರು ಸೇರಿದಂತೆ ಇತರೆ ಪಕ್ಷಿಗಳಿಗೆ ಪೌಷ್ಠಿಕಾಂಶದ ಆಹಾರ ನೀಡುತ್ತಿದ್ದಾರೆ. ಅವರ ಮಾನವೀಯ ಕಾರ್ಯದ ಕುರಿತ ವಿಶೇಷ ಸ್ಟೋರಿ ಇಲ್ಲಿದೆ ನೋಡಿ...

For All Latest Updates

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.