ರಾಜಕೋಟ್​​ನಲ್ಲಿ ವರುಣನ ಆರ್ಭಟ: ನೀರಿನ ರಭಸಕ್ಕೆ ಕೊಚ್ಚಿ ಹೋದ ದನ, ಕರುಗಳು..!

By

Published : Jul 7, 2020, 1:27 PM IST

thumbnail

ರಾಜಕೋಟ್​ (ಗುಜರಾತ್​): ಗುಜರಾತ್​​ನಲ್ಲಿ ವರುಣನ ಆರ್ಭಟ ಜೋರಾಗಿದೆ. ಹಲವೆಡೆ ಭಾರೀ ವರ್ಷಧಾರೆ ಸುರಿದಿದ್ದು ಹಲವು ಅವಾಂತರಗಳು ಸೃಷ್ಟಿಯಾಗಿವೆ. ರಾಜಕೋಟ್​​ ಜಿಲ್ಲೆಯ ಖಿಜಾಡಿಯಾ ಮೋಟಾ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ದನಗಳು ನೀರಿನಲ್ಲಿ ಕೊಚ್ಚಿ ಹೋಗುವ ದೃಶ್ಯ ಸೆರೆಯಾಗಿದೆ. ಇದರ ಜೊತೆಗೆ ಜನ ಜೀವನ ಕೂಡ ಅಸ್ತವ್ಯಸ್ತವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.