ಶಿವಮೊಗ್ಗದಲ್ಲಿ ಕರ್ತವ್ಯನಿರತ ಪೊಲೀಸರಿಗೆ ಉಚಿತ ನೀರಿನ ಬಾಟಲ್​​​​​​ ವಿತರಿಸಿದ ವ್ಯಾಪಾರಿ - 21 ದಿನ ದೇಶವನ್ನು ಲಾಕ್​​ಡೌನ್

🎬 Watch Now: Feature Video

thumbnail

By

Published : Mar 25, 2020, 11:25 PM IST

ಶಿವಮೊಗ್ಗ: ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡಲು ಪ್ರಧಾನಿ ಮೋದಿ 21 ದಿನ ದೇಶವನ್ನು ಲಾಕ್​​ಡೌನ್​​​ ಮಾಡುವಂತೆ ಕರೆ ನೀಡಿದ್ದಾರೆ. ಆದ್ರೂ ಜನ ಸುಮ್ಮನೆ ರಸ್ತೆಗಿಳಿದು ಸುತ್ತುತ್ತಿದ್ದಾರೆ. ಮೆಡಿಕಲ್, ಆಸ್ಪತ್ರೆಗೆ ಹೋಗುವವರನ್ನು ಬಿಟ್ಟು ಮಾರ್ಕೆಟ್​ಗೆ ಬಂದವರನ್ನು ಹಿಡಿದು ತಮ್ಮ ಲಾಠಿ ರುಚಿ ತೋರಿಸುತ್ತಿದ್ದರು. ಬೈಕ್ ಹಾಗೂ ಲಾರಿ ಚಾಲಕರನ್ನು ಹಿಡಿದು ಬೈದು ಮನೆಯಲ್ಲಿ ಕುಳಿತುಕೊಳ್ಳಿ ಎಂದು ಬುದ್ಧಿ ಹೇಳಿ ಕಳುಹಿಸುತ್ತಿದ್ದಾರೆ. ಈ ನಡುವೆ ಶಿವಮೊಗ್ಗದ ಗೋಪಿ ವೃತ್ತದಲ್ಲಿ ಪೊಲೀಸರು ಜನರನ್ನು ವಾಪಸ್ ಕಳುಹಿಸುವಾಗ ನೀರಿನ ವ್ಯಾಪಾರಿ ಸುರೇಶ್ ಎಂಬುವರು ಕರ್ತವ್ಯನಿರತ ಪೊಲೀಸರಿಗೆ ಉಚಿತವಾಗಿ ನೀರನ್ನು ವಿತರಿಸುವ ಮೂಲಕ ಮಾನವೀಯತೆ ತೋರಿದ್ದಾರೆ. ಈ ಕುರಿತು ನಮ್ಮ ಶಿವಮೊಗ್ಗ ಪ್ರತಿನಿಧಿ ಕಿರಣ್ ಕುಮಾರ್ ನಡೆಸಿರುವ ವಾಕ್ ಥ್ರೂ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.