ಶ್ರೀ ಗವಿಸಿದ್ದೇಶ್ವರ ಜಾತ್ರೆ... ಮಹಾದಾಸೋಹಕ್ಕಾಗಿ 25 ಸಾವಿರ ರವೆ ಉಂಡೆ!

By

Published : Jan 18, 2020, 2:39 PM IST

Updated : Jan 18, 2020, 2:59 PM IST

thumbnail
ದಕ್ಷಿಣ ಭಾರತದ ಮಹಾಕುಂಭಮೇಳ ಎಂದೇ ಬಣ್ಣಿತವಾಗಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆ ಎಲ್ಲರ ಗಮನ ಸೆಳೆದಿದೆ. ಇದೀಗ ಎಲ್ಲರನ್ನೂ ಗಮನ ಸೆಳೆಯೋ ಮತ್ತೊಂದು ವಿಷಯ  ಎಂದರೆ ಅದು ಸಾವಿರಾರು ರವೆ ಉಂಡೆ ತಯಾರಿಕೆ. ಇದೇನಪ್ಪಾ ರವೆ ಉಂಡೆ ವಿಷಯ ಅಂತೀರಾ, ಈ ಸ್ಟೋರಿ ನೋಡಿ.
Last Updated : Jan 18, 2020, 2:59 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.