ಶಿವಮೊಗ್ಗ : ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರಲ್ಲಿ ಆತಂಕ ಮನೆಮಾಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಒಕ್ಕಲು ಮಾಡುವ ಸಮಯದಲ್ಲಿ ಹೀಗೆ ಮಳೆ ಸುರಿದರೆ ಬೆಳೆ ನಾಶವಾಗುವ ಸಾಧ್ಯತೆಗಳಿದ್ದು ಅನ್ನದಾತನನ್ನು ಚಿಂತೆಗೀಡುಮಾಡಿದೆ.
ಶಿವಮೊಗ್ಗ : ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರಲ್ಲಿ ಆತಂಕ ಮನೆಮಾಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಒಕ್ಕಲು ಮಾಡುವ ಸಮಯದಲ್ಲಿ ಹೀಗೆ ಮಳೆ ಸುರಿದರೆ ಬೆಳೆ ನಾಶವಾಗುವ ಸಾಧ್ಯತೆಗಳಿದ್ದು ಅನ್ನದಾತನನ್ನು ಚಿಂತೆಗೀಡುಮಾಡಿದೆ.