thumbnail

ಶಿವಾಜಿನಗರ ಬೈ ಎಲೆಕ್ಷನ್‌.. ಮತದಾರರ ಮನದಾಳ ಬಿಚ್ಚಿಟ್ಟ ಈಟಿವಿ ಭಾರತ..

By

Published : Nov 20, 2019, 11:20 PM IST

ಬೆಂಗಳೂರು:ಶಿವಾಜಿನಗರ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಪ್ರಮುಖ ರಾಜಕೀಯ ಪಕ್ಷಗಳು ಮತದಾರರನ್ನು ತಮ್ಮತ್ತ ಸೆಳೆಯಲು ಈಗಾಗಲೇ ಮತಬೇಟೆ ಆರಂಭಿಸಿದ್ದಾರೆ.ಆದರೆ, ಮತದಾರ ಪ್ರಭುಗಳು ರಾಜಕೀಯ ನಾಯಕರ ಚಳಿ ಬಿಡಿಸೋಕೆ ರೆಡಿಯಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ನಾಯಕರು ಕೈಮುಗಿದುಕೊಂಡು ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಬಳಿಕ ಯಾವುದೇ ನಾಯಕರು ಇತ್ತ ಸುಳಿಯುವುದಿಲ್ಲ ಎನ್ನುತ್ತಿದ್ದಾರೆ ಇಲ್ಲಿನ ಜನ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.