thumbnail

By

Published : Aug 18, 2019, 2:13 PM IST

ETV Bharat / Videos

ಮದುವೆ ಸಂಭ್ರಮ ಕಿತ್ತುಕೊಂಡ ನೆರೆ... ಸಂಕಷ್ಟದ ಮಧ್ಯೆಯೂ ಸಪ್ತಪದಿ ತುಳಿಯುತ್ತಿರುವ ಜೋಡಿ

ಆ ಮನೆಯಲ್ಲಿ ವಿವಾಹ ಮಹೋತ್ಸವ ಇರಬೇಕಿತ್ತು. ಊರ ಮಂದಿ, ಬಂಧು ಬಳಗ ಸಂತೋಷದಿಂದ ಹರಸಿ ಅಕ್ಷತೆ ಹಾಕಬೇಕಿತ್ತು. ಆದರೆ ರಕ್ಕಸ ಪ್ರವಾಹ ಆ ಎಲ್ಲಾ ಖುಷಿಯ ಕ್ಷಣಗಳನ್ನು ನುಂಗಿ ಹಾಕಿದೆ. ಆದ್ರೆ, ಪ್ರವಾಹೋತ್ತರ ಸಂಕಷ್ಟದ ಮಧ್ಯೆಯೂ ನಡೆಯುತ್ತಿರುವ ಮದುವೆ ಸಮಾರಂಭದಲ್ಲಿ ಮಾತ್ರ ಸಂಭ್ರಮ ಇರಲಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.