thumbnail

By

Published : Jan 9, 2020, 8:31 AM IST

Updated : Jan 9, 2020, 8:55 AM IST

ETV Bharat / Videos

ಸಮಸ್ಯೆಗಳನ್ನೇ ಮೆಟ್ಟಿಲಾಗಿಸಿಕೊಂಡು ಸಾಧನೆ ಮಾಡಿದ ರಾಯಚೂರು ಹೈದ! ಯಾರೀತ?

ರಾಯಚೂರು: ಕೆಲವರು ಎಲ್ಲ ಸವಲತ್ತುಗಳಿದ್ದರೂ ಕೂಡ ಸಾಧನೆ ಮಾಡಲು ಆಗದೇ ತಡಕಾಡುತ್ತಾರೆ. ಇನ್ನ ಕೆಲವರು ಸಮಸ್ಯೆಗಳನ್ನೇ ಮೆಟ್ಟಿಲುಗಳಾಗಿ ಮಾಡಿಕೊಂಡು ಗುರಿ ತಲುಪುತ್ತಾರೆ. ಪ್ರಸಕ್ತ ಸಾಲಿನ ಬಿಡುಗಡೆಯಾದ ಕೆಎಎಸ್ ಫಲಿತಾಂಶದಲ್ಲಿ ರಾಯಚೂರು ಜಿಲ್ಲೆಯ 33 ಮಂದಿ ಪಾಸ್ ಅಗಿ ಜಿಲ್ಲೆಯ ಹೆಸರು ಉತ್ತುಂಗಕ್ಕೆ ಏರುವಂತೆ ಮಾಡಿದ್ದು, ಎಲ್ಲರಿಗೂ ಗೊತ್ತಿರುವ ವಿಚಾರ. ಆ 33 ಜನ ಕೆಎಎಸ್ ಪಾಸಾದವರ ಪೈಕಿ ಮಾನ್ವಿ ತಾಲೂಕಿನ ಮಾಡಗಿರಿಯ ಶಾಲಂ‌ ಹುಸೇನ್ ಕೂಡ ಒಬ್ಬರು. ಅವರ ಸಾಧನೆ ಕುರಿತು ಅವರು ಏನ್​ ಹೇಳ್ತಾರೆ ನೀವೇ ನೋಡಿ..
Last Updated : Jan 9, 2020, 8:55 AM IST

For All Latest Updates

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.