thumbnail

By

Published : Mar 22, 2020, 4:50 AM IST

ETV Bharat / Videos

ಜನತಾ ಕರ್ಫ್ಯೂಗೆ ಗ್ರಾಮೀಣ ಭಾಗದಲ್ಲೂ ಬೆಂಬಲ... ಡಂಗುರವ ಸಾರಿ ಎಚ್ಚರಿಕೆ

ಪ್ರಧಾನಿ ನರೇಂದ್ರ ಮೋದಿ ಕರೆ‌ಕೊಟ್ಟಿರುವ ಜನತಾ ಕರ್ಫ್ಯೂಗೆ ಗ್ರಾಮೀಣ ಭಾಗದಲ್ಲೂ ಬೆಂಬಲ ನೀಡಲಾಗುತ್ತಿದೆ. ಜಿಲ್ಲಾಡಳಿತದ ವತಿಯಿಂದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕು​ ಸೇರಿದಂತೆ ಹಲವೆಡೆ ಇಂದು ಬೆಳಗ್ಗೆ ಮನೆಯಿಂದ ಯಾರು ಹೊರ ಬರಬಾರದೆಂದು ಡಂಗುರವ ಸಾರಿ ಎಚ್ಚರಿಕೆ ನೀಡಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.