thumbnail

By

Published : Apr 14, 2021, 4:30 PM IST

ETV Bharat / Videos

'ಏನಿದೇ ಸಿಡಿ ವಿಚಾರ, ಯಾಕೇ ಕೆಣುಕುತ್ತಿದ್ದೀರಾ.. ನಮ್ಗಿಂತ ಎಲ್ಲ ನಿಮ್ಗೇ ಗೊತ್ತು..'

ಮಂಡ್ಯ : ಏನಿದೇ ಸಿಡಿ ವಿಚಾರ, ಯಾಕೇ ಕೆಣುಕುತ್ತಿದ್ದೀರಾ.. ಈಗ ಆ ಸಿಡಿ ಪ್ರಕರಣ ಯಾವುದೇ ತಿರುವು ಕಂಡಿಲ್ಲ. ಎಲ್ಲವೂ ನಾರ್ಮಲ್ ಆಗಿದೆ. ಮುಂದಿನ ದಿನಗಳಲ್ಲಿ ತನಿಖೆ ಬಳಿಕ ಎಲ್ಲ ತಿಳಿಯುತ್ತದೆ. ಅಲ್ಲಿಯವರೆಗೂ ಕಾಯಬೇಕು. ಬಳಿಕ ಯಾರ ತಪ್ಪು ಇದೆ ಅಂತ ತಿಳಿಯಲಿದೆ ಎಂದು ಸಿಡಿ ಪ್ರಕರಣದ ಬಗೆಗೆ ಕೇಳಿದ ಪ್ರಶ್ನೆಗೆ ಈ ರೀತಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ‌ ಪ್ರತಿಕ್ರಿಯಿಸಿದರು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.