ಎಲ್ಲರೂ ಮತದಾನ ಮಾಡುವಂತೆ ಕೆಎಸ್ಆರ್​ಪಿ ಐಜಿ ಹರಿಶೇಖರನ್​​​ ಮನವಿ - ಕೆಎಸ್ಆರ್​ಪಿ ಐಜಿ ಹರಿಶೇಖರನ್ ಮತದಾನ

🎬 Watch Now: Feature Video

thumbnail

By

Published : Dec 5, 2019, 3:49 PM IST

ಬೆಂಗಳೂರು: ಕೆಎಸ್​​​ಆರ್​​​ಪಿ ಐಜಿ ಹರಿಶೇಖರನ್ ಶಿವಾಜಿನಗರ ಕ್ಷೇತ್ರದ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಮತದಾನ ಮಾಡಿದರು. ಇನ್ನು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ವಾರ್ಡ್​ನಲ್ಲಿ ಮತದಾನದ ಪರ್ಸೆಂಟ್ ಕಡಿಮೆ ಆಗಿದೆ ಅಂತ ಕೇಳಿದ್ದೆ. ನಾನು ಕಚೇರಿಯಿಂದ ಬಂದು ಮತ ಹಾಕಿದ್ದೇನೆ. ಎಲ್ಲರೂ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿ ಎಂದು ಮತದಾನದ ನಂತರ ಹರಿಶೇಖರನ್ ಮನವಿ ಮಾಡಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.