ಅನ್ಯಾಯ ಪ್ರಶ್ನಿಸಿದ್ದಕ್ಕೆ ಕೊಲೆಯ ಶಿಕ್ಷೆನಾ? ಪತ್ರಿಕೋದ್ಯಮ ವಿದ್ಯಾರ್ಥಿಯ ದಾರುಣ ಸಾವು - ರಾಘವೇಂದ್ರ, ಜರ್ನಲಿಸಂ ವಿದ್ಯಾರ್ಥಿ

🎬 Watch Now: Feature Video

thumbnail

By

Published : Dec 6, 2019, 8:59 PM IST

ಆತ ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದ. ಗ್ರಾಮದಲ್ಲಿ ನಡೆಯುತ್ತಿದ್ದ ಅನ್ಯಾಯವನ್ನ ಪ್ರಶ್ನಿಸುತ್ತಿದ್ದ. ಅದ್ಯಾವ ಪ್ರಭಾವಿಗಳ ಕಣ್ಣಿಗೆ ಬಿದ್ದನೋ, ಕೆಲವೇ ತಿಂಗಳುಗಳಲ್ಲಿ ಹತನಾದ.ಅವನ ಕುಟುಂಬವೀಗ ನ್ಯಾಯಕ್ಕಾಗಿ ಅಂಗಲಾಚುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.