thumbnail

ಯುವ ಉತ್ಸಾಹಿಗಳಿಗೆ ಯಶಸ್ಸಿನ ಗುಟ್ಟು ಹೇಳಿಕೊಟ್ಟ ನಟ ರಮೇಶ್ ಅರವಿಂದ್​

By

Published : Jan 14, 2020, 9:46 PM IST

ಯುವಜನತೆ ಸ್ಪಷ್ಟ ಗುರಿ ಹೊಂದಿದ್ದರೆ ಯಾವುದೂ ಅಸಾಧ್ಯವೇನಲ್ಲ. ಸಾಧಿಸುವ ಛಲ ಇದ್ದರೆ ಎಲ್ಲವೂ ಸಾಧ್ಯ. ಈ ಬಗ್ಗೆ ಯುವಕರು ಚಿಂತಿಸಬೇಕು ಎಂದು ನಟ, ನಿರ್ದೇಶಕ ರಮೇಶ್ ಅರವಿಂದ್ ಯುವಕರಿಗೆ ಯಶಸ್ಸಿನ ಗುಟ್ಟು ಹೇಳಿದರು. ದಾವಣಗೆರೆ ಜಿಲ್ಲೆಯ ಹರಿಹರ ಸಮೀಪದ ಪಂಚಮಸಾಲಿ ಮಠದಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಹರ ಜಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು​ ಉತ್ಸಾಹಿ ಯುವಕರಿಗೆ ಹಲವು ಸಂದೇಶಗಳನ್ನು ಈ ಸಂದರ್ಭದಲ್ಲಿ ತಿಳಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.