ಶಿವಮೊಗ್ಗದಲ್ಲಿ ಗಾಂಧಿ ವೇಷಧಾರಿಯಿಂದ ವಿನೂತನ ಪ್ರತಿಭಟನೆ - ಶಿವಮೊಗ್ಗದಲ್ಲಿ ಗಾಂಧಿ ವೇಷಧಾರಿಯಿಂದ ವಿನೂತನ ಪ್ರತಿಭಟನೆ

🎬 Watch Now: Feature Video

thumbnail

By

Published : Jan 24, 2020, 11:56 PM IST

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಪಂಚಾಯತ್ ಆವರಣದಲ್ಲಿ ಇಂದು ಗಾಂಧಿ ವೇಷಧಾರಿಯೊಬ್ಬರು ಕಸಗುಡಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದಾರೆ. ತಾಳಗುಪ್ಪದ ನಿವಾಸಿ ಓಂಕಾರಪ್ಪ ಎಂಬುವವರು ತಾಳಗುಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿ ರಿಪೇರಿಯಲ್ಲಿ ಎಂಜಿನಿಯರ್​​ ಒಬ್ಬರು ಗೋಲ್​ಮಾಲ್​​ ನಡೆಸಿದ ಆರೋಪ ಸಾಬೀತಾಗಿದ್ದು, ಅವರ ವಿರುದ್ಧ ದೂರು ದಾಖಲಾಗಿದ್ದರೂ ಜಿಲ್ಲಾ‌ ಪಂಚಾಯತ್ ಸಿಇಒ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಓಂಕಾರಪ್ಪ ಈ ರೀತಿ ಕಸಗುಡಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.