thumbnail

ತ್ರಿವೇಣಿ ಸಂಗಮದ ವಿಹಂಗಮ ನೋಟ ಡ್ರೋಣ್​​ನಲ್ಲಿ ಸೆರೆ

By

Published : Aug 12, 2019, 11:00 AM IST

ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ತ್ರಿವೇಣಿ ಸಂಗಮ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇದರ ವಿಹಂಗಮ ನೋಟವನ್ನು ಡ್ರೋಣ್ ಮೂಲಕ ಸೆರೆ ಹಿಡಿಯಲಾಗಿದೆ. ಕಬಿನಿ ಹಾಗೂ ಕೆಆರ್​ಎಸ್ ಜಲಾಶಯಗಳಿಂದ ನೀರು ಬಿಟ್ಟ ಪರಿಣಾಮ ತಿ.ನರಸೀಪುರ ತ್ರಿವೇಣಿ ಸಂಗಮ ಜಲಾವೃತವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.