ತ್ರಿವೇಣಿ ಸಂಗಮದ ವಿಹಂಗಮ ನೋಟ ಡ್ರೋಣ್ನಲ್ಲಿ ಸೆರೆ
ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ತ್ರಿವೇಣಿ ಸಂಗಮ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇದರ ವಿಹಂಗಮ ನೋಟವನ್ನು ಡ್ರೋಣ್ ಮೂಲಕ ಸೆರೆ ಹಿಡಿಯಲಾಗಿದೆ. ಕಬಿನಿ ಹಾಗೂ ಕೆಆರ್ಎಸ್ ಜಲಾಶಯಗಳಿಂದ ನೀರು ಬಿಟ್ಟ ಪರಿಣಾಮ ತಿ.ನರಸೀಪುರ ತ್ರಿವೇಣಿ ಸಂಗಮ ಜಲಾವೃತವಾಗಿದೆ.