thumbnail

By

Published : Mar 29, 2020, 4:27 PM IST

ETV Bharat / Videos

ನಿಮ್ಗಾಗಿ ಅವ್ರೆಲ್ಲ ಕೊರೊನಾ ವಿರುದ್ಧ ಹೋರಾಡ್ತಿದ್ದಾರೆ, ಎಲ್ರೂ ಮನೆಯಲ್ಲಿರಿ: ಮಾಜಿ ಸಚಿವೆ ಉಮಾಶ್ರೀ

ಬೆಂಗಳೂರು : ಮಾಧ್ಯಮಗಳ ಮುಖೇನ ನೀಡುವ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ. ಕೊರೊನಾ ಕುರಿತಾಗಿ ಉಡಾಫೆ ಬೇಡ. ಕೊರೊನಾ ವೈರಸ್​ ವಿರುದ್ಧ ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಹೋರಾಡುತ್ತಿವೆ. ಹೀಗಾಗಿ ಎಲ್ಲರೂ ಮನೆಯಲ್ಲಿ ಸುರಕ್ಷಿತವಾಗಿರಿ ಎಂದು ಹಿರಿಯ ನಟಿ ಉಮಾಶ್ರೀ ಸಲಹೆ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.