ಗೋದಾಮಿನಲ್ಲೇ ಕೊಳೆಯುತ್ತಿವೆ ನೆರೆ ಸಂತ್ರಸ್ತರ ಕಿಟ್: ಅಧಿಕಾರಿಗಳಿಗೆ ಜನರ ಹಿಡಿಶಾಪ
ವರುಣದ ಆರ್ಭಟಕ್ಕೆ ಸಿಲುಕಿ ಅದೆಷ್ಟೋ ಕುಟುಂಬಗಳು ಹೈರಾಣಾಗಿವೆ. ಈ ಮಧ್ಯೆ ಸರ್ಕಾರ ಸುಲಭವಾಗಿ ಪರಿಹಾರ ನೀಡಿಲ್ಲವಾದರೂ, ಕಿಂಚಿತ್ತಾದರೂ ಅನುಕೂಲವಾಗಲಿ ಎಂದು ನಿತ್ಯ ಉಪಯೋಗದ ವಸ್ತುಗಳನ್ನು ಕಿಟ್ಗಳಲ್ಲಿ ನೀಡಿದ್ದಾರೆ. ಈ ಕಿಟ್ಗಳನ್ನ ಅಧಿಕಾರಿಗಳು ಜನರಿಗೆ ವಿತರಣೆ ಮಾಡೋದನ್ನ ಬಿಟ್ಟು ಗೋದಾಮಿನಲ್ಲಿರಿಸದರೆ ಏನು ಪ್ರಯೋಜನ ಎಂಬ ಪ್ರಶ್ನೆಗಳು ಸಾರ್ವಜನಿಕರಿಂದ ವ್ಯಕ್ತವಾಗಿವೆ. ಇಂತಹದ್ದೊಂದು ಘಟನೆ ನಡೆದಿರೋದು ಬೇರೆಲ್ಲೋ ಅಲ್ಲ ಓರ್ವ ಪ್ರಭಾವಿ ನಾಯಕನ ಕ್ಷೇತ್ರದಲ್ಲೇ ಅನ್ನೋದು ವಿಪರ್ಯಾಸ.
TAGGED:
ನೆರೆ ಸಂತ್ರಸ್ತರಿಗೆ ಬಂದ ಕಿಟ್