thumbnail

ದೇವನಹಳ್ಳಿ ಏಸು ಪ್ರತಿಮೆ ವಿವಾದ ಹಿನ್ನೆಲೆ ಸರ್ವಧರ್ಮೀಯರ ಸಭೆ

By

Published : Feb 29, 2020, 3:20 PM IST

ದೇವನಹಳ್ಳಿಯಲ್ಲಿ ಏಸು ಪ್ರತಿಮೆ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ತಹಶೀಲ್ದಾರ್ ಸರ್ವಧರ್ಮೀಯರ ಸಭೆ ನಡೆಸಿದ್ರು. ಈ ಮೂಲಕ ಉಭಯ ಸಮುದಾಯದ ಜನರಲ್ಲಿದ್ದ ಅಪನಂಬಿಕೆ ಮತ್ತು ವಿವಾದಿತ ವಿಚಾರಗಳನ್ನು ಬಗೆಹರಿಸೋಕೆ ಮುಂದಾಗಿದ್ದಾರೆ. ಹಾಗಾಗಿ ಸದ್ಯ ವಿವಾದ ತಣ್ಣಗಾಗುವ ಲಕ್ಷಣ ಕಂಡುಬಂದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.