ರೈಲ್ವೇ ಬ್ರಿಡ್ಜ್​ ಕೆಳಗಿದೆ ಅಪಾಯಕಾರಿ​​​​ ರಸ್ತೆ: ಅಧಿಕಾರಿಗಳ ನಿಷ್ಕಾಳಜಿಗೆ ಜನರ ಆಕ್ರೋಶ - ರಸ್ತೆ ಅಪಘಾತಕ್ಕಾಗಿ ಬಾಯ್ತೆರೆದು ಕೂತಿದೆ

🎬 Watch Now: Feature Video

thumbnail

By

Published : Sep 13, 2019, 11:18 PM IST

ಕೋಟೆನಾಡಿನ ತುರುವನೂರು ಸಮೀಪ ಸುಸಜ್ಜಿತ ರೈಲ್ವೇ ಬ್ರಿಡ್ಜ್​​ ಕಟ್ಟಿದ್ದಾರೆ. ಆದರೆ ದೀಪದ ಕೆಳಗೆ ಕತ್ತಲು ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ. ಬ್ರಿಡ್ಜ್​ ಕೆಳಗಿರುವ ರಸ್ತೆ ಅಪಘಾತಕ್ಕಾಗಿ ಬಾಯ್ತೆರೆದು ಕೂತಿದೆ. ನಿತ್ಯ ವಾಹನ ಸವಾರರು ಪರದಾಡ್ತಿದ್ದರೂ ಅಧಿಕಾರಿಗಳ ಮಾತ್ರ ಕ್ಯಾರೇ ಎನ್ನುತ್ತಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.