ನಾಡಿದಾದ್ಯಂತ ಕಳೆಗಟ್ಟಿದ ಕ್ರಿಸ್​ಮಸ್​ ಸಂಭ್ರಮ: ಕ್ರೈಸ್ತ ಬಾಂಧವರಿಂದ ಚರ್ಚ್​ಗಳಲ್ಲಿ ವಿಶೇಷ ಪ್ರಾರ್ಥನೆ - ಕ್ರಿಸ್​ಮಸ್​ ಆಚರಣೆ-2020

🎬 Watch Now: Feature Video

thumbnail

By

Published : Dec 24, 2020, 11:01 PM IST

ಬೆಂಗಳೂರು: ಕೊರೊನಾ ಭೀತಿಯ ನಡುವೆಯೂ ಕ್ರೈಸ್ತ ಬಾಂಧವರು ಕ್ರಿಸ್​ಮಸ್​ ಹಬ್ಬದ ಸಂಭ್ರಮದಲ್ಲಿದ್ದಾರೆ. ಬೆಂಗಳೂರು ನಗರದಲ್ಲಿ ಈ ಬಾರಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರದೇ‌, ತಮ್ಮ ತಮ್ಮ ಏರಿಯಾದ ಚರ್ಚ್​ಗಳಲ್ಲಿ ಮೇಣದ ಬತ್ತಿ ಹಚ್ಚುವ ಮೂಲಕ ಸರಳವಾಗಿ ಪ್ರಾರ್ಥನೆ ಸಲ್ಲಿಸಿದರು. ಹಬ್ಬದ ಪ್ರಯುಕ್ತ ಶಿವಾಜಿನಗರದ ಪ್ರಸಿದ್ದ ಸೇಂಟ್ ಮೇರಿ ಬೆಸಿಲಿಕ ಚರ್ಚ್​ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಕ್ರಿಸ್​​ಮಸ್ ಟ್ರೀ, ಸಾಂತಾ ಕ್ಲಾಸ್ ಪ್ರತಿಮೆ ನೋಡುಗರ ಮನ ಸೆಳೆಯುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.