ಕೋವಿಡ್​ ವಿರುದ್ಧ ಹೋರಾಡುತ್ತ ಶಿಕ್ಷಣ ರಂಗವನ್ನು ಬೆಳೆಸಬೇಕಿದೆ: ಡಾ. ತಳವಾರ್ ಸಾಬಣ್ಣ - ತಳವಾರ್​ ಸಾಬಣ್ಣ ಪ್ರಮಾಣ ವಚನ ಸ್ವೀಕಾರ

🎬 Watch Now: Feature Video

thumbnail

By

Published : Jul 30, 2020, 4:46 PM IST

Updated : Jul 30, 2020, 6:04 PM IST

ಬೆಂಗಳೂರು: ವಿಧಾನಪರಿಷತ್​ಗೆ ಆಯ್ಕೆಯಾಗಿರುವುದು ನನಗೆ ಅಚ್ಚರಿ ಮೂಡಿಸಿದೆ. ಮೇಲ್ಮನೆಗೆ ಆಯ್ಕೆಯಾಗುತ್ತೇನೆಂದು ಊಹೆ ಕೂಡ ಮಾಡಿರಲಿಲ್ಲ ಎಂದು ಶಿಕ್ಷಣ ಕ್ಷೇತ್ರದಿಂದ ವಿಧಾನಪರಿಷತ್​ಗೆ ನಾಮ ನಿರ್ದೇಶನಗೊಂಡಿರುವ ಡಾ. ತಳವಾರ್ ಸಾಬಣ್ಣ ಹೇಳಿದ್ದಾರೆ. ನೂತನ ಸದಸ್ಯರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಬಳಿಕ 'ಈಟಿವಿ ಭಾರತ'​ದೊಂದಿಗೆ ಮಾತನಾಡಿದರು. ಈ ವೇಳೆ ಕೋವಿಡ್​ ವಿರುದ್ಧ ಹೋರಾಡುತ್ತಲೇ ಶಿಕ್ಷಣ ರಂಗವನ್ನು ಬೆಳೆಸಬೇಕಿದೆ ಎಂದರು.
Last Updated : Jul 30, 2020, 6:04 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.