ಚಿಕ್ಕೋಡಿ ಜನರಿಗೆ ಕಾಡ್ತಿದೆ ಮತ್ತೆ ಪ್ರವಾಹ ಭೀತಿ..! - chikkodi people worry about again flood
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4402206-thumbnail-3x2-sow.jpg)
ತಿಂಗಳ ಹಿಂದೆಷ್ಟೇ ಭಾರಿ ಮಳೆಯಿಂದ ಕೃಷ್ಣಾ ಮತ್ತು ಉಪನದಿಗಳು ತುಂಬಿ ಭೀಕರ ಪ್ರವಾಹ ಉಂಟಾಗಿತ್ತು. ಆಸ್ತಿ ಪಾಸ್ತಿ ಕಳೆದುಕೊಂಡು ಅದೆಷ್ಟೋ ಮಂದಿ ಕಣ್ಣೀರಿಟ್ಟಿದ್ದರು. ಇಂಥ ಭೀಕರ ಹೊಡೆತದಿಂದ ಹೊರಬರುವ ಮುನ್ನವೇ ಮತ್ತೆ ಬದುಕು ಛಿದ್ರಗೊಳ್ಳುವ ಭೀತಿ ನದಿ ಭಾಗದ ಸಂತ್ರಸ್ತರನ್ನು ಕಾಡ್ತಿದೆ.