ಅನರ್ಹ ಶಾಸಕರ ಕ್ಷೇತ್ರಗಳಿಗೆ ಬಂಪರ್​: ಬಿ ಸಿ ಪಾಟೀಲ್, ಬಣಕಾರರನ್ನು ಜೋಡೆತ್ತಿಗೆ ಹೋಲಿಸಿದ ಸಿಎಂ - ಯು ಬಿ ಬಣಕಾರ ಕುರಿತು ಯಡಿಯೂರಪ್ಪ ಹಾವೇರಿ ಹೇಳಿಕೆ ಸುದ್ದಿ

🎬 Watch Now: Feature Video

thumbnail

By

Published : Nov 7, 2019, 10:42 PM IST

ಮೈತ್ರಿ ಸರ್ಕಾರ ಉರುಳಿಸಿ ಬಿಜಿಪಿ ಗದ್ದುಗೆ ಏರುವಂತೆ ಮಾಡಿದ ಅನರ್ಹ ಶಾಸಕರು, ಕಮಲ ಪಾಳಯದ ಪಾಲಿಕೆ ದೇವರಾಗಿದ್ದಾರೆ. ಸದ್ಯ ಅನರ್ಹರನ್ನು ಖುಷಿಪಡಿಸಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವಂತೆ ಮಾಡಲು ಸಿಎಂ ಬಿಎಸ್​ವೈ ಪಣ ತೊಟ್ಟಿದ್ದು, ಅನರ್ಹರ ಕ್ಷೇತ್ರಗಳಿಗೆ ಅಭಿವೃದ್ಧಿಯ ಮಹಾಪೂರವನ್ನೇ ಹರಿಸಿದ್ದಾರೆ. ಹಾವೇರಿ ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಯಡಿಯೂರಪ್ಪ ಅನರ್ಹ ಶಾಸಕ ಬಿ. ಸಿ. ಪಾಟೀಲ್​ ಮತ್ತು ಬಿಜೆಪಿ ಮಾಜಿ ಶಾಸಕ ಯು. ಬಿ. ಬಣಕಾರರನ್ನ ಜೋಡೆತ್ತುಗಳಿಗೆ ಹೋಲಿಸಿ ಅಟ್ಟಕ್ಕೇರಿಸಿದ್ದಾರೆ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.