ಬಿಎಸ್ವೈ ಬಜೆಟ್ ಮೇಲೆ ಅಥಣಿ ಜನರ ನಿರೀಕ್ಷೆಗಳೇನು?
ಒಂದೆಡೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಜೆಟ್ ತಯಾರಿಯಲ್ಲಿ ನಿರತರಾಗಿದ್ರೆ, ಮತ್ತೊಂದೆಡೆ ಈಡೇರದ ಭರವಸೆಗಳು ಇನ್ನಾದರೂ ನನಸಾಗಬಹುದಾ ಅನ್ನೋ ಆಸೆಗಣ್ಣಿನಿಂದ ಚಾತಕ ಪಕ್ಷಿಗಳಂತೆ ಅಥಣಿ ತಾಲೂಕಿನ ಜನರು ಕಾಯುತ್ತಿದ್ದಾರೆ. ಅಷ್ಟಕ್ಕೂ ಅವರ ಬೇಡಿಕೆಗಳಾದ್ರೂ ಏನು ಅಂತೀರಾ? ಈ ವರದಿ ನೋಡಿ...