thumbnail

By

Published : Aug 12, 2019, 1:24 PM IST

ETV Bharat / Videos

ಕಾವೇರಿ ಪ್ರವಾಹಕ್ಕೆ ಕೊಳ್ಳೇಗಾಲದ ಮತ್ತೆರಡು ಗ್ರಾಮಗಳು ಜಲಾವೃತ.. ಊರು ತೊರೆದ ಗ್ರಾಮಸ್ಥರು

ಕಾವೇರಿ ಆರ್ಭಟಕ್ಕೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಹರಳೆ ಮತ್ತು ಅಣಗಳ್ಳಿ ಗ್ರಾಮಗಳು ಜಲಾವೃತವಾಗಿವೆ. ಕಬಿನಿ, ಕೆಆರ್​ಎಸ್ ನೀರಿನ ಹೊರ ಹರಿವಿನಿಂದ ಭಾನುವಾರ ದಾಸನಪುರ ಗ್ರಾಮ ಮುಳುಗಡೆಯಾಗಿತ್ತು. ಇದೀಗ ಅಣಗಳ್ಳಿ ಕೂಡ ಜಲಾವೃತವಾಗಿದ್ದು, ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.