ಹಾಡಿನ ಮೂಲಕ ಸಾರಿಗೆ ನೌಕರರ ನೋವು ತೋಡಿಕೊಂಡ ಬಿಎಂಟಿಸಿ ನಿರ್ವಾಹಕ ಅಬೂಬಕರ್​​ ಸಿದ್ದಿಕ್​​​...ಅರ್ಥಗರ್ಭಿತ ಹಾಡು ನೀವೂ ಕೇಳಿ - ಬಳ್ಳಾರಿಯ ಸಂಡೂರು ತಾಲೂಕಿನ ಎಂ.ತುಂಬರಗುದ್ದಿ ಗ್ರಾಮದ ಪ್ರತಿಭೆ ಅಬೂಬಕರ್ ಸಿದ್ದಿಕ್

🎬 Watch Now: Feature Video

thumbnail

By

Published : Jan 14, 2020, 7:03 AM IST

ಬಳ್ಳಾರಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್​​ಆರ್​​​ಟಿಸಿ) ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂದು ಬೆಂಗಳೂರಿನ ಶಾಂತಿನಗರದ ಬಿಎಂ‌ಟಿಸಿಯ 3ನೇ ಘಟಕದ ನಿರ್ವಾಹಕ ಮತ್ತು ಬಳ್ಳಾರಿಯ ಸಂಡೂರು ತಾಲೂಕಿನ ಎಂ.ತುಂಬರಗುದ್ದಿ ಗ್ರಾಮದ ಪ್ರತಿಭೆ ಅಬೂಬಕರ್ ಸಿದ್ದಿಕ್ ಅವರು ಹಾಡಿನ‌ ಮೂಲಕ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಹಾಡಿನ ಪ್ರತಿಯೊಂದು ಸಾಲಿನಲ್ಲೂ ಕೆಎಸ್​​ಆರ್​​ಟಿಸಿ ನೌಕರರ ವೃತ್ತಿ ಬದುಕಿನ ಸಮಸ್ಯೆಗಳು ಎದ್ದುಕಾಣುತ್ತವೆ. ಸಿದ್ದಿಕ್ ಅವರು ಜಾನಪದ ಗೀತೆಗಳು, ದೇಶ ಭಕ್ತಿಗೀತೆಗಳು, ಭಕ್ತಿಗೀತೆಗಳು ಮತ್ತು ಸಿನಿಮಾ ಹಾಡುಗಳನ್ನು ಹಾಡುತ್ತಾರೆ. ಮುಖ್ಯವಾಗಿ ಹೆಣ್ಣಿನ ಧ್ವನಿಯಲ್ಲೂ ಹಾಡುವ ಸಾಮರ್ಥ್ಯ ಹೊಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.