ಬಿಳಿ ಜೋಳಕ್ಕೆ ಗುಬ್ಬಿಗಳ ಕಾಟ, ರೈತರ ಪರದಾಟ.. - white corns

🎬 Watch Now: Feature Video

thumbnail

By

Published : Feb 10, 2020, 5:58 PM IST

ರಾಯಚೂರು:ರಾಯಚೂರು ಜಿಲ್ಲೆ ರೈತರಿಗೆ ಒಂದಾದ ಮೇಲೊಂದು ಸಂಕಷ್ಟ. ಕಳೆದ ವರ್ಷ ನೆರೆ-ಬರದಿಂದ ತತ್ತರಿಸಿದ್ದ ರೈತರಿಗೆ ಈ ಬಾರಿ ಗುಬ್ಬಿಗಳ ಕಾಟ ಶುರುವಾಗಿದೆ. ಬಿಳಿ ಜೋಳಕ್ಕೆ ಅಸಂಖ್ಯೆ ಗುಬ್ಬಿಗಳ ದಂಡು ದಾಳಿ ಮಾಡಿ ಬೆಳೆಯನ್ನ ಸಂಪೂರ್ಣವಾಗಿ ಹಾಳು ಮಾಡುತ್ತಿವೆ. ಬೆಳೆ ರಕ್ಷಿಸಿಕೊಳ್ಳಲು ಬೆಳಗ್ಗೆ-ಸಂಜೆ ಕಾಯುವ ಕೆಲಸ ಮಾಡಬೇಕಾದ ಪರಿಸ್ಥಿತಿಯಿದೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ನೀಡಿರುವ ವರದಿ ಇಲ್ಲಿದೆ ನೋಡಿ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.