ಕರುಣೆ ಇಲ್ಲದ ವರುಣ,ಧಾರವಾಡದಲ್ಲಿ ಸೂರು ಕಳೆದುಕೊಂಡು ಜನರ ಕಣ್ಣೀರು! - ಧಾರವಾಡದಲ್ಲಿ ಮಳೆಗೆ 8 ಮನೆಗಳು ಕುಸಿತ

🎬 Watch Now: Feature Video

thumbnail

By

Published : Aug 9, 2019, 2:11 PM IST

ಧಾರವಾಡ: ಜಿಲ್ಲೆಯಲ್ಲಿ ವರುಣ ಕರುಣೆಯಿಲ್ಲದೇ ಎಡಬಿಡದೇ ಸುರಿಯುತ್ತಿದ್ದು, ದಿನದಿಂದ ದಿನಕ್ಕೆ ಮನೆಗಳು ಕುಸಿದು ಬೀಳುತ್ತಿವೆ. ಮತ್ತೆ ಒಂದೇ ಗ್ರಾಮದಲ್ಲಿ ಎಂಟು ಮನೆಗಳು ಧರೆಗುರುಳಿದ್ದು, ಸೂರಿಲ್ಲದೇ ಜನ ಜೀವನ ಅಸ್ತವ್ಯಸ್ತವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.