thumbnail

By

Published : Jan 21, 2023, 8:25 PM IST

Updated : Feb 3, 2023, 8:39 PM IST

ETV Bharat / Videos

ನನ್ನ 40% ಕಮೀಷನ್ ಸಿದ್ದೇಶಿ ಅಂತ ಹೇಳ್ತಾರೆ: ಸಂಸದ ಜಿ ಎಂ ಸಿದ್ದೇಶ್ವರ್

ದಾವಣಗೆರೆ: ನನ್ನ 40% ಕಮೀಷನ್ ಸಿದ್ದೇಶಿ ಅಂತ ಹೇಳುತ್ತಾರೆ, 40% ಅಲ್ಲ 0.4% ಕಮೀಷನ್ ತಗೊಂಡಿದೀನಿ ಎಂದು ಸಾಬೀತುಪಡಿಸಲಿ. ನಾನು ರಾಜೀನಾಮೆ ನೀಡುವೆ ಎಂದು ಸಂಸದ ಜಿ ಎಂ ಸಿದ್ದೇಶ್ವರ್ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು. ದಾವಣಗೆರೆಯಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ರೀತಿಯಾದಂತಹ ಆರೋಪಗಳನ್ನ ಸರ್ಕಾರದ ಮೇಲೆ, ನಮ್ಮ ಮುಖಂಡರ ಮೇಲೆ ಹೊರಿಸುತ್ತಿದ್ದಾರೆ. ಬಹುಶಃ ಕಾಂಗ್ರೆಸ್​ ನವರು ಆರೋಪ ಹೊರಿಸೆ ಅಧಿಕಾರ ಆಳಿರುವುದು ಎಂದು ಕಿಡಿಕಾರಿದರು. 

ಇನ್ನು ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕಾಗಿದೆ. ಬೂತ್ ಮಟ್ಟದಿಂದ ಬಿಜೆಪಿಗೆ ಮತ ಬರಬೇಕಾಗಿದೆ. ಆ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಸಂಸದರು ಕರೆ ನೀಡಿದರು. 

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.