ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ ಬರಗಾಲದಲ್ಲಿ ಮಲ್ಲಿಗೆ ಬೆಳೆದ ರೈತನ ಸ್ಥಿತಿ
ಬರಗಾಲಕ್ಕೂ ಸೆಡ್ಡು ಹೊಡೆದ ಬಳ್ಳಾರಿ ಜಿಲ್ಲೆ, ಘಮ ಘಮಿಸುವ ಮಲ್ಲಿಗೆ ಹೂಗಳಿಂದ ಕಂಗೊಳಿಸುತ್ತಿದೆ. ನೀರಿಲ್ಲದೆ ಕಂಗಾಲಾಗಿದ್ದ ರೈತನ ಮೊಗದಲ್ಲಿ ಮಲ್ಲಿಗೆ ಹೂ ಇಳುವರಿ ನಗು ತರಿಸಿದೆ. ಆದರೆ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ ಇಲ್ಲಿನ ರೈತರ ಪಾಡು. ಇಷ್ಟಕ್ಕೂ ಇಲ್ಲಿನ ರೈತರ ಸಮಸ್ಯೆಗಳೇನು.. ಮಲ್ಲಿಗೆ ಬೆಳೆದ ರೈತರು ಕಂಗಾಲಾಗಿರುವುದು ಏಕೆ ಅನ್ನೋದನ್ನ ಈ ಸ್ಟೋರಿಲಿ ನೋಡೋಣ.
Last Updated : May 16, 2019, 6:34 AM IST