thumbnail

By

Published : Aug 24, 2019, 9:48 PM IST

ETV Bharat / Videos

ಜಿಎಸ್​ಟಿ ಜಾರಿಗೆ ಅರುಣ್​​​ ಜೇಟ್ಲಿ ಅವರದ್ದು ಭಗೀರಥ ಶ್ರಮ: ಆರ್ಥಿಕ ವಿಶ್ಲೇಷಕ ನಿತ್ಯಾನಂದ

ಬೆಂಗಳೂರು: ಅರುಣ್​ ಜೇಟ್ಲಿ ಅವರದ್ದು ಸಜ್ಜನ ಹಾಗೂ ಸರಳ ವ್ಯಕ್ತಿತ್ವ. ಜಿಎಸ್​ಟಿ ಜಾರಿಯಲ್ಲಿ ಭಗೀರಥನಂತೆ ಶ್ರಮವಹಿಸಿದ್ದರ ಫಲವಾಗಿ ಇಂದು ದೇಶಾದ್ಯಂತ ಏಕೀಕೃತ ತೆರಿಗೆ ಪದ್ಧತಿ ಜಾರಿಯಾಗಿದೆ. ಎಲ್ಲ ರಾಜ್ಯಗಳ ಹಣಕಾಸು ಸಚಿವರು ಮತ್ತು ಮುಖ್ಯಮಂತ್ರಿಗಳ ಸಮಿತಿಯನ್ನು ಕಟ್ಟಿಕೊಂಡು ದಶಕದಿಂದ ನನೆಗುದ್ದಿಗೆ ಬಿದ್ದಿದ್ದ ಜಿಎಸ್​ಟಿ ಅನುಷ್ಠಾನಕ್ಕೆ ತಂದರು ಎಂದು ಆರ್ಥಿಕ ವಿಶ್ಲೇಷಕ ನಿತ್ಯಾನಂದ ಸ್ಮರಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.